ಪಂಚಾಂಗ

ಶ್ರೀ ಕ್ರೋಧಿನಾಮ ಸಂವತ್ಸರ,

ದಕ್ಷಿಣಾಯಣ, ಶರದೃತು,

ಆಶ್ವಯುಜ ಮಾಸ, ಶುಕ್ಲ ಪಕ್ಷ,

ಪೌರ್ಣಿಮೆ, ಗುರುವಾರ,

ರೇವತಿ ನಕ್ಷತ್ರ.

ರಾಹುಕಾಲ: 01:37 ರಿಂದ 03:06
ಗುಳಿಕಕಾಲ: 09:10 ರಿಂದ 10:39
ಯಮಗಂಡಕಾಲ: 06:13 ರಿಂದ 07:41

ಮೇಷ: ಭವಿಷ್ಯದ ಚಿಂತೆ, ದಾಂಪತ್ಯದಲ್ಲಿ ಸಮಸ್ಯೆ, ಪಾಲುದಾರಿಕೆಯಲ್ಲಿ ಲಾಭ, ಸಂಗಾತಿ ಆರೋಗ್ಯದಲ್ಲಿ ವ್ಯತ್ಯಾಸ.

ವೃಷಭ: ಸಾಲ ತೀರಿಸಲು ಉತ್ತಮ ಅವಕಾಶ, ನೆರೆಹೊರೆಯವರಿಂದ ಅನುಕೂಲ, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು, ಪ್ರಯಾಣದಲ್ಲಿ ಅನುಕೂಲ.

ಮಿಥುನ: ವ್ಯಾಪಾರ ವ್ಯವಹಾರದಲ್ಲಿ ಅನಾನುಕೂಲ, ಪಾಲುದಾರಿಕೆಯಲ್ಲಿ ಎಳೆದಾಟ, ಸ್ತ್ರೀಯರಿಂದ ಅನುಕೂಲ, ಕೋರ್ಟ್ ಕೇಸ್‌ಗಳಲ್ಲಿ ಜಯ.

ಕಟಕ: ಅಧಿಕ ಖರ್ಚು, ಮಾಟ ಮಂತ್ರದ ಆತಂಕ, ಗುರು ಹಿರಿಯರ ಮಾರ್ಗದರ್ಶನ, ಮಾನಸಿಕ ಬೇಸರ.

ಸಿಂಹ: ಮಕ್ಕಳಿಂದ ಲಾಭ, ಕೌಟುಂಬಿಕ ಕಲಹ, ಪ್ರೀತಿ ಪ್ರೇಮ ವಿಷಯಗಳಲ್ಲಿ ಆತಂಕ, ಭಾವನಾತ್ಮಕ ತೊಳಲಾಟ.

ಕನ್ಯಾ: ವ್ಯಾಪಾರ ವ್ಯವಹಾರದಲ್ಲಿ ಬೆಳವಣಿಗೆ, ಉದ್ಯೋಗ ಒತ್ತಡ ಮತ್ತು ಕಿರಿಕಿರಿ, ಸಂಗಾತಿಯಿಂದ ಸಹಕಾರ, ಶುಭ ಕಾರ್ಯಗಳಲ್ಲಿ ಯಶಸ್ಸು.

ತುಲಾ: ಹತ್ತಿರ ಪ್ರಯಾಣ, ಬಂಧು ಬಾಂಧವರಿಗಾಗಿ ಖರ್ಚು, ಸ್ವಂತ ಕೆಲಸಗಳಿಗೆ ಖರ್ಚು, ವಿದ್ಯಾಭ್ಯಾಸದಲ್ಲಿ ಹಿನ್ನಡೆ.

ವೃಶ್ಚಿಕ: ಕೌಟುಂಬಿಕ ಕಲಹ, ಮಾತಿನಿಂದ ಸಮಸ್ಯೆ, ಅನಗತ್ಯ ಖರ್ಚು, ಮಕ್ಕಳಿಂದ ಅನುಕೂಲ.

ಧನುಸ್ಸು: ಉದ್ಯೋಗದಲ್ಲಿ ಲಾಭ, ಮಾಟ ಮಂತ್ರ ತಂತ್ರದ ಭೀತಿ, ಸಂಗಾತಿ ನಡವಳಿಕೆಯಿಂದ ಬೇಸರ.

ಮಕರ: ಆರ್ಥಿಕ ಹಿನ್ನಡೆ, ವ್ಯವಹಾರಗಳಿಗಾಗಿ ಅಧಿಕ ಖರ್ಚು, ಉದ್ಯೋಗ ಒತ್ತಡ, ಭವಿಷ್ಯದ ಚಿಂತೆ.

ಕುಂಭ: ಭವಿಷ್ಯದ ಚಿಂತೆ ಕಾಡುವುದು, ಮಕ್ಕಳಿಂದ ಅನುಕೂಲ, ಸ್ನೇಹಿತರಿಂದ ಉತ್ತಮ ಸಹಕಾರ, ಕೋರ್ಟ್ ಕೇಸುಗಳಲ್ಲಿ ಜಯ.

ಮೀನ: ಉದ್ಯೋಗದಲ್ಲಿ ಎಳೆದಾಟ, ಅವಮಾನ ಅಪವಾದ, ಕೌಟುಂಬಿಕವಾಗಿ ಆತಂಕ, ದುಡಿಕಿನ ಮಾತಿನಿಂದ ಸಮಸ್ಯೆ.